Current Date 09 May, 2026

ರೇಣುಕಾಸ್ವಾಮಿ ಕೊಲೆ..

ರೇಣುಕಾಸ್ವಾಮಿ ಕೊಲೆ..

ಅರೆಸ್ಟ್ ಆದವರು ಇವರೇ..

# ಪವನ್: ದರ್ಶನ್ ಮನೆಯಲ್ಲಿ ಇರುವ ದರ್ಶನ್ ಆಪ್ತ, ಕಿಟ್ರ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಾಗೂ ಆಪ್ತ. 

#ಪ್ರದೋಶ್: ಹೋಟೆಲ್ ಉದ್ಯಮಿ. ನಂದೀಶ್: ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ. ಅಪಹರಿಸಿ ಕರೆತಂದವನು.

#ಕೇಶವಮೂರ್ತಿ: ಪ್ರದೋಶ್ ಫ್ರೆಂಡ್ ಹಾಗೂ ಉದ್ಯಮಿ.

#ರಾಘವೇಂದ್ರ : ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ.

# ವಿನಯ್: ಸ್ಟೋನಿ ಬ್ರೂಕ್ ಹೋಟೆಲ್ ಉದ್ಯಮಿ.

#ನಾಗರಾಜ್‌: ದರ್ಶನ್‌ಗೆ ಬಹಳ ಆತ್ಮೀಯ. ಹೊಡೆದಿದ್ದು ಈತನೇ. ಲಕ್ಷ್ಮಣ್, ದೀಪಕ್, ಕಾರ್ತಿಕ್, ಪವಿತ್ರಾ ಗೌಡ.